ಸರಕಾರದ ಹಂಗಿಲ್ಲದೆಯೂ ಅನುಭವ ಮಂಟಪ ರಚಿಸಬಹುದು
ಬೀದರ : ೧೭: ರವಿವಾರದಂದು ಬೀದರ್ನಲ್ಲಿ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಹಮ್ಮಿಕೊಂಡ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅನುಭಾವ ಚಿಂತಕರಾಗಿ ಪಾಲ್ಗೊಂಡ ನಾಡಿನ ಶ್ರೇಷ್ಠ ಅನುಭಾವಿಗಳು ದಾರ್ಶನಿಕರು ಆದ ನಿಜಗುಣ ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ;ಬಸವಣ್ಣನವರ…